14ಆಗ ಯೆಹೋವ ದೇವರು ಸರ್ಪಕ್ಕೆ ಹೀಗೆ ಹೇಳಿದರು, “ನೀನು ಇದನ್ನು ಮಾಡಿದ ಕಾರಣ,

“ಎಲ್ಲಾ ಪಶುಗಳಲ್ಲಿಯೂ

ಎಲ್ಲಾ ಕಾಡುಮೃಗಗಳಲ್ಲಿಯೂ ನೀನು ಬಹು ಶಾಪಗ್ರಸ್ತನಾದೆ.

ಇಂದಿನಿಂದ ನಿನ್ನ ಜೀವನ ಪೂರ್ತಿ

ಹೊಟ್ಟೆಯಿಂದ ಹರಿದಾಡಿ,

ಮಣ್ಣನ್ನು ತಿನ್ನುವೆ.